ಮುಚ್ಚಿ
ಹಾಸನ ಜಿಲ್ಲಾ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣಾ ಕೋಶ - ಇಲ್ಲಿ ಕ್ಲಿಕ್ ಮಾಡಿ || ಹಾಸನ ಜಿಲ್ಲೆಯ ಕಂಟೈನ್ಮೆಂಟ್ (ಧಾರಕ) ವಲಯಗಳು - ಇಲ್ಲಿ ಕ್ಲಿಕ್ ಮಾಡಿ || Hassan ROVP - ಇಲ್ಲಿ ಕ್ಲಿಕ್ ಮಾಡಿ||
ECI - ಭೂಪಟಗಳ ಪುಸ್ತಕ - ಇಲ್ಲಿ ಕ್ಲಿಕ್ ಮಾಡಿ|| ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ - ಇಲ್ಲಿ ಕ್ಲಿಕ್ ಮಾಡಿ|| 01.01.2022 ರಂತೆ ಎಲ್ಲಾ ಕೇಡರ್‌ಗಳ ಕರಡು ಶ್ರೇಣಿ ಪಟ್ಟಿ - ಇಲ್ಲಿ ಕ್ಲಿಕ್ ಮಾಡಿ||
2023 ರ ಅಂತಿಮ ಮತದಾರರ ಪಟ್ಟಿ - ಇಲ್ಲಿ ಕ್ಲಿಕ್ ಮಾಡಿ|| ಗ್ರಾ.ಲೆ.ನೇರನೇಮಕಾತಿ 2020 - ರದ್ದು ಹಾಗೂ ಆಯ್ಕೆ ಪಟ್ಟಿ ಅಧಿಸೂಚನೆ - ಇಲ್ಲಿ ಕ್ಲಿಕ್ ಮಾಡಿ||
ಹಾಸನ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿಖಾಲಿ ಇರುವ ಪೌರಕಾರ್ಮಿಕರ ವಿಶೇಷ ನೇಮಕಾತಿ - ಇಲ್ಲಿ ಕ್ಲಿಕ್ ಮಾಡಿ||
13 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರ ಸಂದೇಶ ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ನೇಮಕಾತಿ ಅಧಿಸೂಚನೆ - ಇಲ್ಲಿ ಕ್ಲಿಕ್ ಮಾಡಿ ಆಯುಷ್ ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಗುತ್ತಿಗೆ ನೇಮಕಾತಿ ಅಪ್ಲಿಕೇಶನ್ - ಇಲ್ಲಿ ಕ್ಲಿಕ್ ಮಾಡಿ

ಜಿಲ್ಲೆಯ ಬಗ್ಗೆ

ಹಾಸನ ಜಿಲ್ಲೆಯು ಭಾರತದಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಪೈಕಿ ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ.  ಜಿಲ್ಲೆಯು ಶ್ರೀಮಂತ ಇತಿಹಾಸದಿಂದ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ.  ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರಾವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ  ಉತ್ತುಂಗವನ್ನು ತಲುಪಿತ್ತು.  ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ. ಜೈನಸ್ಮಾರಕಗಳಿಂದ ಕೂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳವು ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ.

ಮತ್ತಷ್ಟು ಓದು

M S Archana DC
ಎಂ.ಎಸ್. ಅರ್ಚನ , ಭಾ.ಆ.ಸೇ., ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ