ಮುಚ್ಚಿ

ಹಿಂದುಳಿದ ವರ್ಗಗಳು ಸ್ವಾಗತ

ಪ್ರಸ್ತಾವನೆ:

ಕರ್ನಾಟಕ ಸರ್ಕಾರವು, ಭಾರತ ಸಂವಿಧಾನದ ಕಲಂ 15(4) ಮತ್ತು 16(4) ಗಳಡಿಯಲ್ಲಿ ಹಿಂದುಳಿದ ವರ್ಗಗಳವರ ಶೈಕ್ಷಣಿಕ ಮತ್ತು ಆರ್ಥಿಕ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದೆ. ಹಿಂದುಳಿದ ವರ್ಗಗಳವರಿಗೆ ಮತ್ತು ಅಲ್ಪಸಂಖ್ಯಾತರಿಗೆ, ಉದ್ಯೋಗ ತರಬೇತಿ, ಮತ್ತು ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಆದೇಶ ನಂ. SWD 225 BCA 2000ದ ಪ್ರಕಾರ ಶೇಕಡಾ 32% ಮೀಸಲಾತಿಯನ್ನು ಕೊಟ್ಟಿದೆ.

ವರ್ಗ ಬುದ್ಧಿವಂತ ಶೇಕಡಾವಾರು
ವರ್ಗ ಶೇಕಡಾವಾರು
ಕೆಟಗರಿ I 4%
ಕೆಟಗರಿ IIA 15%
ಕೆಟಗರಿ IIB 4%
ಕೆಟಗರಿ IIIA 4%
ಕೆಟಗರಿ IIIB 5%
ಒಟ್ಟು 32%