ಮುಚ್ಚಿ

ಪ್ರವಾಸ ಪ್ಯಾಕೇಜ್-02: ಬೆಂಗಳೂರು-ಹಾಸನಾಂಬ ಸಪ್ತಮಾತೃಕೆಯರ ದರ್ಶನ

slide2 updated

ಆರಂಭದ ಹಂತ: ಕೆಂಪೇಗೌಡ ಬಸ್ ನಿಲ್ದಾಣ,ಬೆಂಗಳೂರು
ಅಂತ್ಯ ಹಂತ: ಕೆಂಪೇಗೌಡ ಬಸ್ ನಿಲ್ದಾಣ,ಬೆಂಗಳೂರು
ಪ್ರವಾಸದ ವಿಷಯ: ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ
ಕೆಎಸ್‌ಆರ್‌ಟಿಸಿ ದರ:

ವಯಸ್ಕರಿಗೆ: ರೂ.1000+ರೂ.1000(ದರ್ಶನ ಪಾಸ್)=2000

ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ.900+ರೂ.1000(ದರ್ಶನ ಪಾಸ್)=1900

ಕೆ.ಎಸ್‌.ಆರ್‌.ಟಿ.ಸಿ. ದರ

(ವೋಲ್ವೋ ವಾಹನ)

ವಯಸ್ಕರಿಗೆ: ರೂ.1500+ರೂ.1000(ದರ್ಶನ ಪಾಸ್)=2500

ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ.1200+ರೂ.1000(ದರ್ಶನ ಪಾಸ್)=2200

ಆಫ್‌ಲೈನ್ ಬುಕಿಂಗ್
1.ನಗರದ ಹಳೇ ಬಸ್ ನಿಲ್ದಾಣ, ಹಾಸನ
2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ
3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್,
ವಿವೇಕಾನಂದ ಶಾಲೆ ಹತ್ತಿರ, ಹಾಸನ
newಆನ್ಲೈನ್ 
ಬುಕಿಂಗ್
www.ksrtc.in

ವಿವರವಾದ ವೇಳಾಪಟ್ಟಿ

ಹಾಸನಾಂಬ ದೇವಸ್ಥಾನ, ಹಾಸನ

  • ಬೆಳಿಗ್ಗೆ 06.00ಕ್ಕೆ – ಬೆಂಗಳೂರು ನಿಂದ ನಿರ್ಗಮನ (180 ಕಿ.ಮೀ)
  • ಬೆಳಿಗ್ಗೆ 10.00ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ
  • ಬೆಳಿಗ್ಗೆ 09.00 – ಬೆಳಿಗ್ಗೆ 9.30ರ ವರೆಗೆ ಖಾಸಗಿ ಹೋಟೆಲ್‌ನಲ್ಲಿ ಉಪಾಹಾರ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

   (ದರ್ಶನ ಪಾಸ್: ರೂ 1000.00 ಒಳಗೊಂಡಿದೆ)

ಪ್ರವಾಸಿ ತಾಣದ ಮಾಹಿತಿ:

  • ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
  • ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
  • ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ದೇವಿಗೆರೆ ಕಲ್ಯಾಣಿ:

oಮಧ್ಯಾಹ್ನ 12.30ಕ್ಕೆ – ದೇವಿಗೆರೆ ಕಲ್ಯಾಣಿಗೆ ನಿರ್ಗಮನ (500 ಮೀಟರ್)

oಮಧ್ಯಾಹ್ನ 12.45ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ನೆಲೆಸಿರುತ್ತಾರೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು

ಮಧ್ಯಾಹ್ನ 1.30 ರಿಂದ 2.30 ರವರೆಗೆ ಹಾಸನದ ಖಾಸಗಿ ಹೋಟೆಲ್‌ನಲ್ಲಿ ಊಟ. [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

ಕೆಂಚಮ್ಮನ ಹೊಸಕೋಟೆ:

  • ಮಧ್ಯಾಹ್ನ 02.45ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ (40 ಕಿ.ಮೀ)
  • ಸಂಜೆ 04.00ಕ್ಕೆ– ಕೆಂಚಮ್ಮನ ಹೊಸಕೋಟೆಗೆ ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾAಬಾ ದೇವಿ ಎಂದು ಪೂಜಿಸಲಾಗುತ್ತಿದೆ.

      ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ಮಧ್ಯಾಹ್ನ 04.30 – ಬೆಂಗಳೂರಿಗೆ ನಿರ್ಗಮನ (220 ಕಿ.ಮೀ)

ಒಟ್ಟು ಪ್ರಯಾಣ: 440 ಕಿ.ಮೀ