ಮುಚ್ಚಿ

ಕೆಎಸ್‌ಟಿಡಿಸಿ ಪ್ರವಾಸ ಪ್ಯಾಕೇಜ್ 11: ಬೆಂಗಳೂರು-ಹಾಸನಾಂಬ ದರ್ಶನ

ಟೂರ್ ಪ್ಯಾಕೇಜ್-11

ಆರಂಭದ ಸ್ಥಳ:
ಕೆ.ಎಸ್‌.ಟಿ.ಡಿ.ಸಿ. ಕಛೇರಿ ಯಶವಂತಪುರ,ಬೆಂಗಳೂರು
ಮುಕ್ತಾಯದ ಸ್ಥಳ:
ಕೆ.ಎಸ್‌.ಟಿ.ಡಿ.ಸಿ. ಕಛೇರಿ ಯಶವಂತಪುರ,ಬೆಂಗಳೂರು
ಪ್ರವಾಸದ ಥೀಮ್:
ಧಾರ್ಮಿಕ /ಪರಂಪರೆ ಪ್ರವಾಸ ಮತ್ತು ಹಾಸನಾಂಬ ದರ್ಶನ
ಕೆ.ಎಸ್‌.ಟಿ.ಡಿ.ಸಿ. ದರ
ಮೊತ್ತ ರೂ.2016/- (ದರ್ಶನ ಪಾಸ್ ಒಳಗೊಂಡಿರುತ್ತದೆ)
ಆಫ್‌ಲೈನ್ ಬುಕಿಂಗ್
ಕೆಎಸ್‌ಟಿಡಿಸಿ ಕಚೇರಿ. ಯಶವಂತಪುರ
newಆನ್ಲೈನ್ 
ಬುಕಿಂಗ್
WWW.KSTDC.CO

ವಿವರವಾದ ವೇಳಾಪಟ್ಟಿ

    ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ, ನುಗ್ಗೇಹಳ್ಳಿ:

  • ಬೆಳಿಗ್ಗೆ 06.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ನಿರ್ಗಮನ(ಬೆಂಗಳೂರಿನಿಂದ)
  • ಬೆಳಿಗ್ಗೆ 10.00ಕ್ಕೆ – ನುಗ್ಗೇಹಳ್ಳಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮನ

ಬೆಳಿಗ್ಗೆ 8.00 ಯಡೆಯೂರು [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

     ಪ್ರವಾಸಿ ತಾಣದ ಮಾಹಿತಿ:

  • ಕ್ರಿ.ಶ. 1246 ರಲ್ಲಿ ಹೊಯ್ಸಳ ರಾಜ ವೀರಸೋಮೇಶ್ವರನ ಆಳ್ವಿಯ ಸಂದರ್ಭದಲ್ಲಿ ಬೊಮ್ಮಣ್ಣ ದಂಡನಾಯಕ ನಿರ್ಮಿಸಿದನು ಎಂದು ಉಲ್ಲೇಖಿಸಲಾಗಿದೆ.
  • ಇದನ್ನು ಹೊಯ್ಸಳ ತ್ರಿಕೂಟ (ಮೂರು ಗರ್ಭಗುಡಿ) ಶೈಲಿಯಲ್ಲಿ ನಿರ್ಮಿಸಲಾಗಿದೆ – ಕೇಶವ (ಪಶ್ಚಿಮ), ಲಕ್ಷ್ಮಿ ನರಸಿಂಹ (ಉತ್ತರ) ಮತ್ತು ವೇಣುಗೋಪಾಲ (ದಕ್ಷಿಣ) ಗೆ ಸಮರ್ಪಿಸಲಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು

ನವಿಲೆ ನಾಗೇಶ್ವರ ದೇವಸ್ಥಾನ, ನವಿಲೆ:

  • ಬೆಳಿಗ್ಗೆ 10.30 ಕ್ಕೆ – ನಾಗೇಶ್ವರ ದೇವಾಸ್ಥಾನಕ್ಕೆ ನಿರ್ಗಮನ
  • ಬೆಳಿಗ್ಗೆ 11.00 ಕ್ಕೆ – ನಾಗೇಶ್ವರ ದೇವಾಸ್ಥಾನಕ್ಕೆ  ಆಗಮನ

     ಪ್ರವಾಸಿ ತಾಣದ ಮಾಹಿತಿ:

  • ಇಲ್ಲಿ ಪ್ರಸಿದ್ದ ನಾಗೇಶ್ವರ ದೇವಸ್ಥಾನವಿದ್ದು, ಈ ದೇವಾಲಯವು 900 ಕ್ಕೂ ಹೆಚ್ಚು ಹಳೆಯ ಐತಿಹಾಸಿಕ ದೇವಸ್ಥಾನವಾಗಿದೆ.

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 1.00 ಗಂಟೆಗಳು

ಮಧ್ಯಾಹ್ನ 1.00 ರಿಂದ 2.00 ರವರೆಗೆ   ಹೋಟೆಲ್‌ನಲ್ಲಿ ಊಟ                                            

[ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]

     ಹಾಸನಾಂಬ ದೇವಸ್ಥಾನ, ಹಾಸನ:

ಮಧ್ಯಾಹ್ನ  2.30 ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ

    ಪ್ರವಾಸಿ ತಾಣದ ಮಾಹಿತಿ:

  • ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
  • ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
  • ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.
  •  

ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು

ಸಂಜೆ : 5.00 ಗಂಟೆಗೆ ಬೆಂಗಳೂರಿಗೆ ನಿರ್ಗಮನ