
ಪ್ರವಾಸ ಪ್ಯಾಕೇಜ್-02: ಬೆಂಗಳೂರು-ಹಾಸನಾಂಬ ಸಪ್ತಮಾತೃಕೆಯರ ದರ್ಶನ
| ಆರಂಭದ ಹಂತ: | ಕೆಂಪೇಗೌಡ ಬಸ್ ನಿಲ್ದಾಣ,ಬೆಂಗಳೂರು |
| ಅಂತ್ಯ ಹಂತ: | ಕೆಂಪೇಗೌಡ ಬಸ್ ನಿಲ್ದಾಣ,ಬೆಂಗಳೂರು |
| ಪ್ರವಾಸದ ವಿಷಯ: | ಧಾರ್ಮಿಕ ಅನುಭವ/ಹಾಸನಾಂಬಾ ಸಪ್ತಮಾತೃಕೆ ದರ್ಶನ |
| ಕೆಎಸ್ಆರ್ಟಿಸಿ ದರ: |
ವಯಸ್ಕರಿಗೆ: ರೂ.1000+ರೂ.1000(ದರ್ಶನ ಪಾಸ್)=2000 ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ.900+ರೂ.1000(ದರ್ಶನ ಪಾಸ್)=1900 |
|
ಕೆ.ಎಸ್.ಆರ್.ಟಿ.ಸಿ. ದರ (ವೋಲ್ವೋ ವಾಹನ) |
ವಯಸ್ಕರಿಗೆ: ರೂ.1500+ರೂ.1000(ದರ್ಶನ ಪಾಸ್)=2500 ಮಕ್ಕಳು (12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು): ರೂ.1200+ರೂ.1000(ದರ್ಶನ ಪಾಸ್)=2200 |
ಆಫ್ಲೈನ್ ಬುಕಿಂಗ್ |
1.ನಗರದ ಹಳೇ ಬಸ್ ನಿಲ್ದಾಣ, ಹಾಸನ 2.ನಗರ ಕೇಂದ್ರ ಬಸ್ ನಿಲ್ದಾಣ, ಹಾಸನ 3.ಸ್ವಾಮಿ ಟೂರ್ ಆಂಡ್ ಟ್ರಾವೆಲ್ಸ್, ವಿವೇಕಾನಂದ ಶಾಲೆ ಹತ್ತಿರ, ಹಾಸನ |
|
www.ksrtc.in |
ವಿವರವಾದ ವೇಳಾಪಟ್ಟಿ
ಹಾಸನಾಂಬ ದೇವಸ್ಥಾನ, ಹಾಸನ
- ಬೆಳಿಗ್ಗೆ 06.00ಕ್ಕೆ – ಬೆಂಗಳೂರು ನಿಂದ ನಿರ್ಗಮನ (180 ಕಿ.ಮೀ)
- ಬೆಳಿಗ್ಗೆ 10.00ಕ್ಕೆ – ಹಾಸನದ ಶ್ರೀ ಹಾಸನಾಂಬ ದೇವಸ್ಥಾನಕ್ಕೆ ಆಗಮನ
- ಬೆಳಿಗ್ಗೆ 09.00 – ಬೆಳಿಗ್ಗೆ 9.30ರ ವರೆಗೆ ಖಾಸಗಿ ಹೋಟೆಲ್ನಲ್ಲಿ ಉಪಾಹಾರ [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
(ದರ್ಶನ ಪಾಸ್: ರೂ 1000.00 ಒಳಗೊಂಡಿದೆ)
ಪ್ರವಾಸಿ ತಾಣದ ಮಾಹಿತಿ:
- ಇದು ಒಂದು ಪುರಾತನ ಕಾಲದ ದೇವಾಲಯವಾಗಿದೆ.
- ಈ ದೇವಾಲಯವು ವರ್ಷಕ್ಕೆ ಒಂದು ಬಾರಿ ದೀಪಾವಳಿ ಸಮಯದಲ್ಲಿ ತೆರೆಯಲ್ಪಡುತ್ತದೆ.
- ಹಾಸನಾಂಬ ದೇವಾಲಯದಲ್ಲಿ ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿರೂಪದಲ್ಲಿ ದೇವಿ ನೆಲೆಸಿರುತ್ತಾರೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 2.30 ಗಂಟೆಗಳು
ದೇವಿಗೆರೆ ಕಲ್ಯಾಣಿ:
oಮಧ್ಯಾಹ್ನ 12.30ಕ್ಕೆ – ದೇವಿಗೆರೆ ಕಲ್ಯಾಣಿಗೆ ನಿರ್ಗಮನ (500 ಮೀಟರ್)
oಮಧ್ಯಾಹ್ನ 12.45ಕ್ಕೆ – ದೇವಿಗೆರೆ ಕಲ್ಯಾಣಿಗೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ದೇವಿಗೆರೆ ಕಲ್ಯಾಣಿಯಲ್ಲಿ ಸಪ್ತಮಾತೃಕೆಯರಲ್ಲಿ ವಾರಾಹಿ ದೇವಿ, ಇಂದ್ರಾಣಿ ದೇವಿ ಮತ್ತು ಚಾಮುಂಡಿ ದೇವಿಯರು ನೆಲೆಸಿರುತ್ತಾರೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 45 ನಿಮಿಷಗಳು
ಮಧ್ಯಾಹ್ನ 1.30 ರಿಂದ 2.30 ರವರೆಗೆ ಹಾಸನದ ಖಾಸಗಿ ಹೋಟೆಲ್ನಲ್ಲಿ ಊಟ. [ಪ್ರಯಾಣಿಕರು ಸ್ವತಃ ಶುಲ್ಕ ಪಾವತಿಸಬೇಕಾಗುತ್ತದೆ]
ಕೆಂಚಮ್ಮನ ಹೊಸಕೋಟೆ:
- ಮಧ್ಯಾಹ್ನ 02.45ಕ್ಕೆ – ಕೆಂಚಮ್ಮನ ಹೊಸಕೋಟೆಗೆ ನಿರ್ಗಮನ (40 ಕಿ.ಮೀ)
- ಸಂಜೆ 04.00ಕ್ಕೆ– ಕೆಂಚಮ್ಮನ ಹೊಸಕೋಟೆಗೆ ಆಗಮನ
ಪ್ರವಾಸಿ ತಾಣದ ಮಾಹಿತಿ:
- ಸಪ್ತಮಾತೃಕೆಯರಲ್ಲಿ ಒಬ್ಬರಾದ ಬ್ರಾಹ್ಮಿ ದೇವಿಯನ್ನು ಕೆಂಚಮ್ಮನ ಹೊಸಕೋಟೆಯಲ್ಲಿ ಕೆಂಚಾAಬಾ ದೇವಿ ಎಂದು ಪೂಜಿಸಲಾಗುತ್ತಿದೆ.
ಪ್ರವಾಸಿ ತಾಣದ ವೀಕ್ಷಣೆಯ ಅವಧಿ: 30 ನಿಮಿಷಗಳು
ಮಧ್ಯಾಹ್ನ 04.30 – ಬೆಂಗಳೂರಿಗೆ ನಿರ್ಗಮನ (220 ಕಿ.ಮೀ)
ಒಟ್ಟು ಪ್ರಯಾಣ: 440 ಕಿ.ಮೀ